Saturday, May 24, 2025
Homeಜಿಲ್ಲೆಬೀದರ್ ವಿಶ್ವ ವಿದ್ಯಾಲಯಕ್ಕೆ ನೇಮಕ: ಸನ್ಮಾನ

ಬೀದರ್ ವಿಶ್ವ ವಿದ್ಯಾಲಯಕ್ಕೆ ನೇಮಕ: ಸನ್ಮಾನ

ಬೀದರ್: ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಅರ್ಜುನ ಕನಕ್ ಅವರನ್ನು ವಿವಿಧ ಸಂಘ ಸಂಸ್ಥೆಗಳಿಂದ ನಗರದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಭಾಲ್ಕಿ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ರಮೇಶ ಚಿದ್ರಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕಿರಣಕುಮಾರ ಕಾಮಶೆಟ್ಟಿ, ಧನ್ನೂರ(ಎಸ್) ಪಿಕೆಪಿಎಸ್ ಅಧ್ಯಕ್ಷ ಗುರುನಾಥ ಹಿಂದೊಡ್ಡಿ, ಗೋರ್ಟಾ ಪಿಕೆಪಿಎಸ್ ಅಧ್ಯಕ್ಷ ಶಾಂತಕುಮಾರ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3